Pages

Tuesday, January 22, 2013

ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ತಂತ್ರಙ್ಞಾನ

ತಂತ್ರಙ್ಞಾನದ ಸಹಯೋಗವಿಲ್ಲದೆ ಭಾಷೆ ಬೆಳೆಯುವುದಿಲ್ಲ ಎನ್ನುವ ಸತ್ಯ  ಬ್ರಿಟಿಷರ ಮೋಹದಲ್ಲಿ  ಕಣ್ಣಿಂದ ಮರೆಯಾಯಿತು. ಆಂಗ್ಲ ಮೋಹದ ಪೊರೆ ಬೆಳೆದು ತಂತಙ್ಞಾನ ವಿಙ್ಞಾನಗಳಲ್ಲಿ ಕನ್ನಡದಲ್ಲಿ ಚಿಂತಿಸುವುದೇ ಮರೆತು ಹೋಯಿತು. 
ಅಂದು ಕಣ್ಣಿಗೆ ಮೊಳೆದ ಪೊರೆಯನ್ನು ಈಗಲಾದರೂ ಕತ್ತರಿಸಿ ತೆಗೆಯದಿದ್ದರೆ, ಮೆದುಳಿಗೆ ಹಾಕಿದ ಬೇಲಿಯನ್ನು ಕಿತ್ತೊಗೆಯದಿದ್ದರೆ, ಭಾಷೆ ಉಳಿಯುವುದು ದುಸ್ತರವಾದೀತು... ಎಚ್ಚರ...!