Pages

Thursday, November 01, 2012

ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ

ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೪-೩೦||

ತೆಂಕಣದ ಗಾಳಿ ಸೋಕಿದೊಡೆ
ಒಳ್ನುಡಿಗಳನು ಕೇಳಿದೊಡೆ
ಇಂಪಾದ ಸಂಗೀತ ಕಿವಿಯೊಕ್ಕೊಡೆ
ಬಿರಿದ ಮಲ್ಲಿಗೆ ಕಂಡರೆ
ಮಧುಮಹೋತ್ಸವವಾದರೆ
ಆರಂಕುಶವಿಟ್ಟರೂ
ನೆನೆವುದೆನ್ನ ಮನ ವನವಾಸಿ ದೇಶವನು..

ಕೆಂದ ಲಂಪಂ ಗೆಡೆಗೊಂಡೊಡಂ  -- ಇದರ ಅರ್ಥ ಯಾರಾದರೂ ತಿಳಿಸುವಿರಾ..?

No comments:

Post a Comment