Pages

Monday, August 10, 2009

ತಿರುವಳ್ಳವರ ಬರಿಕಲ್ಲ ಮೂರ್ತಿ

ತಿರುವಳ್ಳವರದೊಂದು ಬರಿಕಲ್ಲ ಮೂರ್ತಿಯ
ತಿರೆಯೊಳಿಟ್ಟೆಡೆ ಮೆರೆಯಲದೇನದು
ತಿರೆಗೆದ್ದ ಸಾಧನೆಯೆ ಸಾಧಕನಿಗೆ ಜಗದಸುಖ ಮುಖ್ಯವೆಂ
ಬರಿವಿರಲುಬೇಕು ಬರಿ ಮಾತಮಲ್ಲ ರಿಗುಂಟೆ
ಅರಿವಿಗನ ನೀತಿಯ ಬಲುಹು ಕೈ ಮೇಲಾಟದಲ್ಲಿ
ಮರೆತಿಹರು ನಿಜರೀತಿ ಅರಿತಾರು ಅಧಿಕಾರ ಮದವಿಳಿಯಲು

No comments:

Post a Comment